top of page
STAR KARNATAKA
ಸ್ಟಾರ್ ಕರ್ನಾಟಕ
ಧರ್ಮೋ ರಕ್ಷತಿ ರಕ್ಷಿತಃ
ಸ್ಟಾರ್ ಕರ್ನಾಟಕ
ನಮ್ಮ ಬಗ್ಗೆ
ಸ್ಟಾರ್ ಕರ್ನಾಟಕ – ಕರ್ನಾಟಕದ ಧ್ವನಿ, ಜನಮನದ ಸ್ಪಂದನೆ.
ನಮ್ಮ ಆನ್ಲೈನ್ ನ್ಯೂಸ್ ಪೋರ್ಟಲ್ StarKarnataka.com ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಸುದ್ದಿಗಳನ್ನು ನಿಖರವಾಗಿ, ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ವೀಕ್ಷಕರಿಗೆ ತಲುಪಿಸುವ ಉದ್ದೇಶ ಹೊಂದಿದೆ.
ನಾವಿಲ್ಲಿ ರಾಜಕೀಯ, ಸಮಾಜ, ಕ್ರೀಡೆ, ಸಂಸ್ಕೃತಿ, ತಂತ್ರಜ್ಞಾನ, ಸಿನಿಮಾ, ಉದ್ಯಮ, ಕೃಷಿ ಸೇರಿದಂತೆ ಬಗೆಬಗೆಯ ಸುದ್ದಿಗಳನ್ನು ನಿಮ್ಮೆಡೆ ತಲುಪಿಸುತ್ತೇವೆ. ಜನತೆಗೆ ನಿಷ್ಪಕ್ಷಪಾತ ಮಾಹಿತಿ ನೀಡುವುದು ನಮ್ಮ ಪ್ರಮುಖ ಗುರಿ.
ವಾಚಕರ ವಿಶ್ವಾಸವೇ ನಮ್ಮ ಶಕ್ತಿ – ಸ್ಟಾರ್ ಕರ್ನಾಟಕ


ಪುಟಿನ್ ಪ್ರಪಂಚವೇ ಒಂದು ಮಹಾನ್ ರಹಸ್ಯ.
ಪುಟಿನ್ ಪ್ರಪಂಚವೇ ಒಂದು ಮಹಾನ್ ರಹಸ್ಯ. ಬೇರೆಲ್ಲ ರಾಷ್ಟ್ರಗಳ ಅಧ್ಯಕ್ಷರು ಅಥವಾ ಪ್ರಧಾನಿಗಳು ಭಾರತಕ್ಕೆ ಆಗಮಿಸಿದಾಗ, ಅವರೊಂದಿಗೆ ಪತ್ನಿಯೋ, ಮಕ್ಕಳೋ ಬರುವುದು ಸಾಮಾನ್ಯ. ಆದರೆ, ಪುಟಿನ್ ಅಕ್ಕಪಕ್ಕ ಕಾಣುವುದು ಕೇವಲ ರಷ್ಯನ್ ಭದ್ರತಾ ತಂಡವಷ್ಟೇ. ಪುಟಿನ್ ಕುಟುಂಬದ ಯಾವೊಬ್ಬ ಸದಸ್ಯರೂ ಆಜುಬಾಜು ಇರುವುದಿಲ್ಲ. ಪುಟಿನ್ ಕೊನೆಯ ಬಾರಿಗೆ ತನ್ನ ಪತ್ನಿಯೊಂದಿಗೆ ವಿದೇಶಿ ನೆಲದಲ್ಲಿ ಕಾಣಿಸಿಕೊಂಡಿದ್ದು 2012ರಲ್ಲಿ. ಅಂದಿನಿಂದ ರಷ್ಯಾವಿರಲಿ, ವಿದೇಶವಿರಲಿ, ವ್ಲಾಡಿಮಿರ್ ಪುಟಿನ್ ಪತ್ನಿಯೊಂದಿಗೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಘೋರ ಹಸಿವು, ಯುದ್ಧದಿಂದ ಬದುಕೇ ಚೆಲ್ಲಾಪಿಲ್ಲಿಯಾದಂ
Dec 8, 20253 min read


ಮೋದಿ ಏನು ಮಾಡಿದ್ದಾರೆ ಎಂದು ಕೇಳವರಿಗೆ ಇಲ್ಲಿದ ನಮ್ಮ ಉತ್ತರ
ಮೋದಿ ಏನು ಮಾಡಿದ್ದಾರೆ ಎಂದು ಕೇಳವರಿಗೆ ಇಲ್ಲಿದ ನಮ್ಮ ಉತ್ತರ ಇದನ್ನೆಲ್ಲ ಕ್ರಾಸ್ ಚೆಕ್ ಮಾಡಿಕೊಳ್ಳಿ.. ಬಹುಶಃ ನೀವು ತೊಟ್ಟ ಜಾತಿ, ಪಂಗಡ ವಯಕ್ತಿಕ ಹಿತ್ತಾಸಕ್ತಿಯ ಪೊರೆ ಕಳಚಬಹುದು. 1) ಹಿಂದೂ ದೇವಾಲಯಗಳ ಬಗ್ಗೆ ಟೀಕಿಸುತ್ತಿದ್ದವರೇ ಹಿಂದೂ ದೇವಾಲಯಗಳಿಗೆ ನಿತ್ಯ ಅಲೆದಾಡುವಂತೆ ಮಾಡಿದ. 2) ಗಂಗೆಯ ಪಾವಿತ್ರ್ಯತೆಯನ್ನು ಪ್ರಶ್ನಿಸಿದವರಿಗೆ ಗಂಗೆಯ ನೀರು ಕುಡಿಸಿದ. 3) ಶ್ರೀ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರನ್ನೇ ರಾಮನ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿಸಿದ. 4) ತೋರಿಕೆಗಾಗಿ ಅನ್ಯ ಧರ್ಮೀಯರ ವೇಷ(ಟೋಪಿ) ಹಾಕುವುದನ್ನು ನಯವಾಗಿ ತಿರಸ್ಕರಿಸಿದ. 5) ಚುನಾವಣಾ ಸಮಯದಲ್ಲಿ ಸೆಕ್ಯುಲರ್ ಪ
Dec 8, 202513 min read


What is Special Intensive Revision (SIR)
What is Special Intensive Revision (SIR) What is Special Intensive Revision (SIR) ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ಸುಮಾರು 2 ಕೋಟಿ ಬಾಂಗ್ಲಾದೇಶದ ವಲಸಿಗರು ಅಕ್ರಮವಾಗಿ ನೆಲೆಸಿದ್ದು,ಇವರಿಗೆ ಅಲ್ಲಿಯ ತೃಣ ಮೂಲ ಕಾಂಗ್ರೆಸ್(T.M.C) ಸರ್ಕಾರ ಅವರುಗಳಿಗೆ ಅಕ್ರಮವಾಗಿ ಆಧಾರ್ ಕಾರ್ಡ್,ರೇಷನ್ ಕಾರ್ಡ್ ಮಾಡಿಕೊಟ್ಟು ಅವರನ್ನು ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದಲ್ಲದೇ,ಆ ಬಾಂಗ್ಲಾದೇಶಿ ವಲಸಿಗರಿಂದಲೇ ಹಿಂದೂಗಳ ಮೇಲೆ,ಹಿಂದೂಗಳ ಮನೆಗಳ ಮೇಲೆ ದಾಳಿ ಮಾಡಲು(2021 ರ ವಿಧಾನಸಭಾ ಚುನಾವಣೆಯ ನಂತರ)ಮರಣಾಂತಿಕ ಹಲ್ಲೆ ನೆಡೆಸಲು ಪ್ರೋತ್ಸಾಹ ನೀಡಿ ಸಹಕರಿಸುತ್ತಿದ್ದ ಮುಖ್ಯಮಂತ್ರಿ ಮಮತಾ
Dec 7, 20252 min read


Sanatana Dharma ಸನಾತನ ಧರ್ಮ – ಶಾಶ್ವತ ಜೀವನ ಮಾರ್ಗ
ಸನಾತನ ಧರ್ಮ 🌸 ಸನಾತನ ಧರ್ಮ 🌸 Sanatana Dharma ಸನಾತನ ಧರ್ಮ ಎಂದರೆ ಕೇವಲ ಒಂದು ಮತವಲ್ಲ, ಇದು ಜೀವನ ಶೈಲಿ, ಶಾಶ್ವತ ಸತ್ಯವನ್ನು ಅರಿಯುವ ಒಂದು ದಾರಿ. ಇದು...
Sep 28, 20255 min read


Understanding Love Jihad: Myths and Realities in the Context of Islam
Understanding Love Jihad: Myths and Realities in the Context of Islam
Sep 20, 20253 min read


Unraveling the Truth: soujanya case ಸೌಜನ್ಯ ಕೇಸ್ ವಿಷಯದಲ್ಲಿ ದಾರಿ ತಪ್ಪಿಸಿದ್ದು ಯಾರು
ಸೌಜನ್ಯ ಕೇಸ್ ವಿಷಯದಲ್ಲಿ ದಾರಿ ತಪ್ಪಿಸಿದ್ದು ಯಾರು
Sep 7, 20253 min read


ಆಂಜನೇಯ ಉದಯಿಸ್ತಾ ಇರೋ ಸೂರ್ಯನನ್ನ ಹಣ್ಣು ಅಂತ ತಿನ್ನೋಕೆ ಹಾರಿದಾಗ ಅರುಣ ಸೂರ್ಯನನ್ನ ಕರ್ಕೊಂಡು ಹೋಗ್ತಿದ್ದ ANJANEYA
ಆಂಜನೇಯ ಉದಯಿಸ್ತಾ ಇರೋ ಸೂರ್ಯನನ್ನ ಹಣ್ಣು ಅಂತ ತಿನ್ನೋಕೆ ಹಾರಿದಾಗ ಅರುಣ ಸೂರ್ಯನನ್ನ ಕರ್ಕೊಂಡು ಹೋಗ್ತಿದ್ದ ರಥಕ್ಕೆ ಅಡ್ಡಿ ಆಗುತ್ತೆ. ಆಂಜನೇಯ ಉದಯಿಸ್ತಾ ಇರೋ...
Sep 6, 20251 min read


ಹೌದು, ಕೃಷ್ಣ ಮನಸ್ಸು ಮಾಡಿದ್ರೆ ಬರೀ ಕುರುಕ್ಷೇತ್ರ ಯುದ್ಧ ಮಾತ್ರ ಅಲ್ಲ..., ಇನ್ನೂ ಏನೇನೋ ತಡಿಬಹುದಿತ್ತು. sri-krishna-stop-mahabaratha
ಹೌದು, ಕೃಷ್ಣ ಮನಸ್ಸು ಮಾಡಿದ್ರೆ ಬರೀ ಕುರುಕ್ಷೇತ್ರ ಯುದ್ಧ ಮಾತ್ರ ಅಲ್ಲ..., ಇನ್ನೂ ಏನೇನೋ ತಡಿಬಹುದಿತ್ತು. sri-krishna-stop-mahabaratha ಹೌದು, ಕೃಷ್ಣ...
Sep 6, 20251 min read


satya-yuga ಸತ್ಯ ಯುಗದಲ್ಲೂ ರಾಕ್ಷಸರು ಇದ್ರು
ಸತ್ಯ ಯುಗದಲ್ಲೂ ರಾಕ್ಷಸರು ಇದ್ರು Demons in the Era of Truth satya-yuga ಅನ್ನೋದಕ್ಕೆ ಸಮುದ್ರ ಮಥನದ ಸಾಕ್ಷಿ, ಮಹಾವಿಷ್ಣು ವರಾಹ ಅವತಾರ ಎತ್ತಿದ್ದು...
Sep 6, 20252 min read


ನಮ್ಮಲ್ಲಿ ನಾವೇ ಬೆಳೆಸಿಕೊಂಡ ಕೆಟ್ಟತನ ನಮ್ಮನ್ನ ಸೋಲಿಸೋ ಮೊದಲು ನಾವು ಅವುಗಳನ್ನ ಸೋಲಿಸಿ ಒಳ್ಳೆಯವರಾಗಬೇಕು...🙏🏼 Rama Spirit to Overcome the Ravana Within Us
ನಮ್ಮಲ್ಲಿ ನಾವೇ ಬೆಳೆಸಿಕೊಂಡ ಕೆಟ್ಟತನ ನಮ್ಮನ್ನ ಸೋಲಿಸೋ ಮೊದಲು ನಾವು ಅವುಗಳನ್ನ ಸೋಲಿಸಿ ಒಳ್ಳೆಯವರಾಗಬೇಕು...🙏🏼 Rama Spirit to Overcome the Ravana...
Sep 6, 20251 min read


Depths of Meditation ಶಿವ ಸತಿಯನ್ನು ಕಳ್ಕೊಂಡು ಧ್ಯಾನಕ್ಕೆ ಕೂತ ಕಾಲ... ತಾರಕ ಅನ್ನೋ ಅಸುರ ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು ನಂಗೆ ಸಾವು ಬಂದ್ರೆ ಶಿವನ ಮಗನಿಂದಲೇ ಸಾವು ಬರ್
ಶಿವ ಸತಿಯನ್ನು ಕಳ್ಕೊಂಡು ಧ್ಯಾನಕ್ಕೆ ಕೂತ ಕಾಲ... ತಾರಕ ಅನ್ನೋ ಅಸುರ ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು ನಂಗೆ ಸಾವು ಬಂದ್ರೆ ಶಿವನ ಮಗನಿಂದಲೇ ಸಾವು ಬರ್ಬೇಕು...
Sep 6, 20254 min read


ಕುಂಕುಮ ಬರೀ ಧಾರ್ಮಿಕ ಹಿನ್ನೆಲೆ ಇಂದ ಇಡೋದು ಅಂತ ಅಂದುಕೊಳ್ಳೋದು ನಿಜವಾಗ್ಲು ಮೌಢ್ಯ Saffron
ಕುಂಕುಮ ಬರೀ ಧಾರ್ಮಿಕ ಹಿನ್ನೆಲೆ ಇಂದ ಇಡೋದು ಅಂತ ಅಂದುಕೊಳ್ಳೋದು ನಿಜವಾಗ್ಲು ಮೌಢ್ಯ ಕುಂಕುಮ 🔴 Saffron ಕುಂಕುಮ ಬರೀ ಧಾರ್ಮಿಕ ಹಿನ್ನೆಲೆ ಇಂದ ಇಡೋದು ಅಂತ...
Sep 6, 20252 min read


NAA KANDANTE SRI RAM ಭೂಮಿಗೆ ಅವತರಿಸಿದ ಶ್ರೀ ಹರಿಯ 7ನೇ ಅವತಾರವೇ ಈ ಶ್ರೀರಾಮ
ನಾ ಕಂಡಂತೆ: ಶ್ರೀ_ರಾಮ ನಾ ಕಂಡಂತೆ: ಶ್ರೀ_ರಾಮ As I see it: Sri Rama NAA KANDANTE SRI RAM ರಾಮ 🏹 ರಘುಕುಲ ತಿಲಕ 🚩 ಮಗಳು ಶಾಂತ ಹುಟ್ಟಿ ಅದೆಷ್ಟೋ...
Sep 6, 20254 min read


SRI RAM ರಾಮನನ್ನು ಮದುವೆ ಆಗಿ ಸೀತೆ ನೋವು ಅನುಭವಿಸಿದ್ಲು,
ರಾಮನನ್ನು ಮದುವೆ ಆಗಿ ಸೀತೆ ನೋವು ಅನುಭವಿಸಿದ್ಲು, ಸಾವಿರಾರು ಜನ ಸಿಗಬಹುದು..., ರಾಮನನ್ನು ಮದುವೆ ಆಗಿ ಸೀತೆ ನೋವು ಅನುಭವಿಸಿದ್ಲು, ರಾಮ ಹೆಂಡತಿಗೆ ಕಷ್ಟ ಕೊಟ್ಟ,...
Sep 6, 20253 min read


EAST INDIA COMPANY ಬ್ರಿಟೀಷರು ವ್ಯಾಪಾರಕ್ಕೆ ಬಂದ್ರು, ನಮ್ಮವರನ್ನೇ ಒಡೆದು, ನಮ್ಮವರನ್ನೇ ಬಳಸಿಕೊಂಡು, ನಮ್ಮವರನ್ನೇ ಸೋಲಿಸಿ ಆಳಿದ್ರು
ಸಣ್ಣ ಇದ್ದಾಗ ಬ್ರಿಟೀಷರು ವ್ಯಾಪಾರಕ್ಕೆ ಬಂದ್ರು, ನಮ್ಮವರನ್ನೇ ಒಡೆದು, ನಮ್ಮವರನ್ನೇ ಬಳಸಿಕೊಂಡು, ನಮ್ಮವರನ್ನೇ ಸೋಲಿಸಿ ಆಳಿದ್ರು. ಸಣ್ಣ ಇದ್ದಾಗ ಬ್ರಿಟೀಷರು...
Sep 6, 20254 min read


Sep 6, 20252 min read


DHARMASTALA FILES 'ಧರ್ಮಸ್ಥಳ ಫೈಲ್ಸ್'
DHARMASTALA FILES 'ಧರ್ಮಸ್ಥಳ ಫೈಲ್ಸ್' 'ಧರ್ಮಸ್ಥಳ ಫೈಲ್ಸ್' DHARMASTALA FILES (ಟೈಟಲ್ ರಿಜಿಸ್ಟರ್ ಆಗಿದೆಯಂತೆ, ಆದ್ದರಿಂದ ನಾನೊಂದು ಕಥೆ ಮಾಡಿದ್ದೇನೆ,...
Sep 1, 20253 min read


Answers to questions from the entire Ramayana Jai Shri Ram ಸಂಪೂರ್ಣ ರಾಮಾಯಣದ ಪ್ರಶ್ನೆಗಳಿಗೆ ಉತ್ತರಗಳು ಜೈ ಶ್ರೀ ರಾಮ್
Answers to questions from the entire Ramayana Jai Shri Ram ಸಂಪೂರ್ಣ ರಾಮಾಯಣದ ಪ್ರಶ್ನೆಗಳಿಗೆ ಉತ್ತರಗಳು ಜೈ ಶ್ರೀ ರಾಮ್ ಸಂಪೂರ್ಣ ರಾಮಾಯಣದ...
Sep 1, 20255 min read


What are the pain and symptoms of a heart attack? ಹಾರ್ಟ್ ಅಟ್ಯಾಕ್ ಆದಾಗ ಬರುವ ನೋವು ಮತ್ತು ಲಕ್ಷಣ ಹೇಗಿರುತ್ತದೆ.?
What are the pain and symptoms of a heart attack? ಹಾರ್ಟ್ ಅಟ್ಯಾಕ್ ಆದಾಗ ಬರುವ ನೋವು ಮತ್ತು ಲಕ್ಷಣ ಹೇಗಿರುತ್ತದೆ.? ಹೃದಯವು ಮನುಷ್ಯನ ಬಹು ಮುಖ್ಯವಾದ...
Sep 1, 20252 min read


Surprising Facts About Srirama in kannada ಶ್ರೀರಾಮನ ಕುರಿತಾಗಿರುವ ಅಚ್ಚರಿಯ ಸಂಗತಿಗಳು
Surprising Facts About Srirama in kannada ಶ್ರೀರಾಮನ ಕುರಿತಾಗಿರುವ ಅಚ್ಚರಿಯ ಸಂಗತಿಗಳು
Sep 1, 20253 min read
bottom of page