top of page

STAR KARNATAKA

ಸ್ಟಾರ್ ಕರ್ನಾಟಕ 

ಧರ್ಮೋ ರಕ್ಷತಿ ರಕ್ಷಿತಃ 

ಸ್ಟಾರ್ ಕರ್ನಾಟಕ 

  • Facebook
  • Twitter
  • Instagram
  • Youtube

Understanding Love Jihad: Myths and Realities in the Context of Islam

  • Writer: DENIL
    DENIL
  • Sep 20
  • 3 min read

Updated: Sep 21

ಲವ್ ಜಿಹಾದ್ ಅನ್ನುವುದು ಇಸ್ಲಾಂ ನ ಒಂದು ಷಡ್ಯಂತ್ರ  . ಹಣದ ಆವೇಶ ಕೊಟ್ಟು ಹಿಂದುಳನ್ನ ಮದುವೆ ಹಾಗಿ ಮತಾಂತರ  ಮಾಡುವುದು ಅವರ ಗುರಿ ಅಷ್ಟೇ
ಲವ್ ಜಿಹಾದ್ ಅನ್ನುವುದು ಇಸ್ಲಾಂ ನ ಒಂದು ಷಡ್ಯಂತ್ರ

ಏನಿದು ಲವ್ ಜಿಹಾದ್ Love Jihad


ನಮಸ್ಕಾರ ನನ್ನ ಈ ಬರವಣಿಗೆ ಮಲಗಿರುವ ಹಿಂದುಗಳನ್ನು ಎಬ್ಬಿಸುವುದು ಲವ್ ಜಿಹಾದ್ ಅನ್ನುವುದು ಇಸ್ಲಾಂ ನ ಒಂದು ಷಡ್ಯಂತ್ರ ಹಣದ ಆವೇಶ ಕೊಟ್ಟು ಹಿಂದುಳನ್ನ ಮದುವೆ ಹಾಗಿ ಮತಾಂತರ ಮಾಡುವುದು ಅವರ ಗುರಿ ಅಷ್ಟೇ , ೧೦ ರೂಪಾಯಿ ಸೆಂಟ್ ಆಸೆಗೆ ದಯವಿಟ್ಟು ನಿಮ್ಮ ಜೀವನ ಹಾಳು ಮಾಡಿ ಕೊಳ್ಳ ಬೇಡಿ,

ಲವ್ ಜಿಹಾದ್" ಒಂದು ಇಸ್ಲಾಮೋಫೋಬಿಕ್ ಪಿತೂರಿ ಸಿದ್ಧಾಂತವಾಗಿದೆ. ಪ್ರೀತಿ ಮತ್ತು ಮದುವೆಯ ನೆಪದಲ್ಲಿ ಮುಸ್ಲಿಂ ಪುರುಷರು ಮಹಿಳೆಯರನ್ನು ಹೆಚ್ಚಾಗಿ ಹಿಂದೂ ಮಹಿಳೆಯರನ್ನು) ಇಸ್ಲಾಂಗೆ ಮತಾಂತರಗೊಳ್ಳಲು "ಆಮಿಷವೊಡ್ಡುತ್ತಿದ್ದಾರೆ"

ಲವ್ ಜಿಹಾದ್" ಎಂಬ ಆರೋಪ ಹೊಸದೇನಲ್ಲ - ಈ ನುಡಿಗಟ್ಟು ಮೊದಲು 2009 ರಲ್ಲಿ ಕುಖ್ಯಾತಿಯನ್ನು ಗಳಿಸಿತು, ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ರಾಮ ಸೇನೆಯಂತಹ ಗುಂಪುಗಳು ಕೇರಳದಲ್ಲಿ ಮುಸ್ಲಿಂ ಪುರುಷರನ್ನು ಮದುವೆಯಾಗಲು ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗುತ್ತಿದೆ ಎಂದು ಹೇಳಿಕೊಂಡವು

ಆದರೆ 2020 ರಲ್ಲಿ ಫರಿದಾಬಾದ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಮುಸ್ಲಿಂ ಮಾಜಿ ಸಹಪಾಠಿಯೊಬ್ಬರು ಮದುವೆ ಪ್ರಸ್ತಾಪ ಇಟ್ಟಿದ್ದಾಗಿ ಆರೋಪಿಸಿ ಗುಂಡು ಹಾರಿಸಿದ ನಂತರ "ಲವ್ ಜಿಹಾದ್" ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳು ಹೆಚ್ಚಾದವು ಹಾಗು ಅವರ ಪ್ರಕಾರ, "ಲವ್ ಜಿಹಾದ್" ಪ್ರಚಾರವು ಹಿಂದೂ ಮಹಿಳೆಯರನ್ನು ಕೀಳಾಗಿ ಕಾಣುತ್ತದೆ, ಅವರು ಸುಲಭವಾಗಿ ಮೋಹಕ್ಕೆ ಒಳಗಾಗುತ್ತಾರೆ ಎಂದು ಭಾವಿಸುತ್ತಾರೆ ಹೆಚ್ಚಿನ ಭಾರತೀಯರು ತಮ್ಮ ಸ್ವಂತ ಧರ್ಮದೊಳಗೆ ಮದುವೆಯಾಗಲು ಬಯಸುತ್ತಾರೆ ಮತ್ತು ಅವರು ತಮ್ಮ ನೆರೆಹೊರೆಯವರೂ ಅದೇ ರೀತಿ ಮಾಡಬೇಕೆಂದು ಬಯಸುತ್ತಾರೆ ಎಂದು ಅಭಿಪ್ರಾಯ ಸಂಗ್ರಹಗಳು ತೋರಿಸುತ್ತವೆ. ಭಾರತದಲ್ಲಿ ಸುಮಾರು ಮೂರನೇ ಎರಡರಷ್ಟು ಹಿಂದೂಗಳು ಹಿಂದೂ ಮಹಿಳೆಯರು ತಮ್ಮ ನಂಬಿಕೆಯ ಹೊರಗೆ ಮದುವೆಯಾಗುವುದನ್ನು ತಡೆಯಲು ಬಯಸುತ್ತಾರೆ


ಕೆಲವು ಉದಾರಣೆಗಳು ಲವ್ ಜಿಹಾದ್ ಗೆ ಸಂಬಂಧಿಸಿದಂತೆ


ಉತ್ತರ ಕರ್ನಾಟಕದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿರುವ ಯೂಟ್ಯೂಬರ್ ಮತ್ತು ಶಾರ್ಟ್ ವಿಡಿಯೋ ಸ್ಟಾರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ

ವಿರುದ್ಧ ಬಜರಂಗದಳ ಕಾರ್ಯಕರ್ತರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ

ಮುಕಳೆಪ್ಪ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಿಂದೂ ಯುವತಿಯನ್ನು ವಿವಾಹವಾಗಿದ್ದಾನೆ. ತನ್ನ ವಿಡಿಯೋಗಳ

ಮೂಲಕ ಹಿಂದೂ ಧರ್ಮವನ್ನು ನಿರಂತರವಾಗಿ ಅವಮಾನಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.


ಮಧ್ಯಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಧಾರ್ಮಿಕ ಮತಾಂತರ ಮತ್ತು ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬರನ್ನು ಧಾರುಣವಾಗಿ ಕತ್ತು ಸೀಳಿ ಕೊಲೆ ಮಾಡಲಾಗಿದೆ.

ಶೇಖ್ ರಯೀಸ್ ಎಂಬಾತ ಭಾಗ್ಯಶ್ರೀ ಎಂಬುವವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗುವಂತೆ ರಯೀಸ್ ಒತ್ತಡ ಹಾಕುತ್ತಿದ್ದ, ಆಕೆ ನಿರಾಕರಿಸಿದ್ದಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಹಾಗು ಭಾರತೀಯ ಜನತಾ ಪಕ್ಷದ ಕೇರಳ ಘಟಕದ

ನಾಯಕರೊಬ್ಬರು ಪೋಷಕರು ತಮ್ಮ ಹೆಣ್ಣುಮಕ್ಕಳನ್ನು 24 ವರ್ಷ ತುಂಬುವ ಮೊದಲೇ ಮದುವೆ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಬಿಜೆಪಿ ನಾಯಕ ಪಿ.ಸಿ. ಜಾರ್ಜ್ ಕೂಡ 'ಲವ್ ಜಿಹಾದ್' ಬಗ್ಗೆ ಕ್ರಿಶ್ಚಿಯನ್ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೀನಚಿಲ್ ತಾಲ್ಲೂಕಿನಲ್ಲಿಯೇ 400 ಹುಡುಗಿಯರು 'ಲವ್ ಜಿಹಾದ್'ಗೆ ಬಲಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಹೀಗೆ ಹುಡುಕುತ್ತ ಹೋದರೆ ತುಬಾ ವಿಷಯಗಳು ಸಿಗುತ್ತೆ


ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕ ಅಪರಾಧ ತನಿಖಾ ಇಲಾಖೆ (ಸಿಐಡಿ), ನ್ಯಾಯಾಲಯದ ಮುಂದೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ, ಆರೋಪಿ ಫಯಾಜ್ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾನೆ ಹಾಗು ಕಲಬುರಗಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಅಫಜಲಪುರ ತಾಲೂಕಿನ ಮುಸ್ಲಿಂ ಯುವಕ ಮಶಾಕ್, ಜೈನ ಸಮುದಾಯದ ಪದವಿ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ನಾಪತ್ತೆಯಾಗಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಪರೀಕ್ಷೆಗೆಂದು ತೆರಳಿದ್ದ ಯುವತಿ ಮನೆಗೆ ಬಾರದೇ, ಯುವಕನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಇದು ಲವ್ ಜಿಹಾದ್‌ನ ಭಾಗವಾಗಿದೇ


ಕರ್ನಾಟಕ ಗಡಿನಾಡು ಕಾಸರಗೋಡಿನಲ್ಲಿ ಬಡಿಯಡ್ಕದಲ್ಲಿ ಶಿಕ್ಷಕಿಯಾಗಿದ್ದ ಯುವತಿ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಈಕೆ ಇದೀಗ ಮುಸ್ಲಿಂ ಯುವಕನೊಂದಿಗೆ ಠಾಣೆಗೆ ಹಾಜರಾಗಿದ್ದು ಇದು ಲವ್ ಜಿಹಾದ್ ಹೀಗೆ ಹುಡುಕಿದರೆ ತುಂಬಾ ಸಿಗುತ್ತವೆ


ಲವ್ ಜಿಹಾದ್ ಒಂದು ಕ್ರೂರ ವಾಸ್ತವವಾಗಿದ್ದರೂ, ದೇಶಗಳಿಗೆ ಅದರ ಸ್ಪಷ್ಟ ಮತ್ತು ಸಮಗ್ರ ವ್ಯಾಖ್ಯಾನವಿಲ್ಲದ ಕಾರಣ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಇಲ್ಲಿ, ಮಾಧ್ಯಮಗಳಿಂದ ನಾವು ಇಲ್ಲಿಯವರೆಗೆ ತಿಳಿದುಕೊಂಡಿರುವ ಲವ್ ಜಿಹಾದ್‌ನ ವಿವಿಧ ಪ್ರಕಾರಗಳು ಒಬ್ಬ ಮುಸ್ಲಿಂ, ಮದುವೆಯಾಗಲು ಮುಸ್ಲಿಮೇತರನನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಮದುವೆಗೆ ಸ್ವಲ್ಪ ಮೊದಲು, ಅವರನ್ನು ಮದುವೆಯಾಗಲು ಒಂದೇ ಮಾರ್ಗ ಇಸ್ಲಾಂಗೆ ಮತಾಂತರಗೊಳ್ಳುವುದು ಎಂದು ಅವರು ಹೇಳಿಕೊಳ್ಳುತ್ತಾರೆ. ಒಂದು ವೇಳೆ ಒಪ್ಪಿಕೊಂಡರೆ, ಮದುವೆಯ ನಂತರ, ಅವರು ತಮ್ಮ ಮಗಳು/ಮಗ ದಿನನಿತ್ಯ ಕಷ್ಟಗಳನ್ನು ಎದುರಿಸಬೇಕೆಂದು ಬಯಸದ ಹೊರತು, ಇಡೀ ಮುಸ್ಲಿಮೇತರ ಕುಟುಂಬವನ್ನು ಮತಾಂತರಗೊಳ್ಳುವಂತೆ ಒತ್ತಡ ಹೇರಬಹುದು. ಇಬ್ಬರೂ ಪೋಷಕರು ಈಗ ಮುಸ್ಲಿಮರಾಗಿರುವುದರಿಂದ, ಮಕ್ಕಳನ್ನು ಪೂರ್ವನಿಯೋಜಿತವಾಗಿ ಮುಸ್ಲಿಮರಾಗಿ ಬೆಳೆಸಲಾಗುತ್ತದೆ ಎಂಬುದನ್ನು ಗಮನಿಸಿ.


1.ಸೋಶಿಯಲ್ ಮೀಡಿಯಾದಲ್ಲಿ ಹಿಂದೂ ಹೆಸರು ಮತ್ತು ಗುರುತಿನೊಂದಿಗೆ ಮೆಸೇಜ್ ಕಳಿಸುವ ಅಪರಿಚಿತ ವ್ಯಕ್ತಿಗಳಿಂದ ಸತರ್ಕರಾಗಿರಿ.


2.ವಿದ್ಯಾಲಯ ಹಾಗೂ ಮಹಾವಿದ್ಯಾಲಯದ ಹೊರಗೆ ಆಕರ್ಷಕ ಬಟ್ಟೆ, ವಾಹನ ಮತ್ತು ಶ್ರೀಮಂತಿಕೆಯನ್ನು ತೋರಿಸುವ ಹುಡುಗರ ಕಡೆಗೆ ಆಕರ್ಷಿತರಾಗಬೇಡಿ.


3.ಹಿಂದೂ ಹುಡುಗಿಯರನ್ನು ಸಂಪರ್ಕ ಮಾಡಲು ಮತ್ತು ಅವರನ್ನು ಮೋಸಗೊಳಿಸಲು ಕರೆನ್ಸಿ ರೀಚಾರ್ಜ್ ಅಂಗಡಿಗಳ ಮೂಲಕ ಜಿಹಾದಿಗಳು ಮಾಹಿತಿ ಪಡೆಯುತ್ತಾರೆ. ಎಚ್ಚರಿಕೆ!


4.ಹಿಂದೂ ಎಂದು ಪರಿಚಯ ನೀಡಿ ಜಿಹಾದಿಗಳು ತಮ್ಮನ್ನು ಸಂಪರ್ಕಿಸುವುದಕ್ಕಾಗಿ ವಿವಾಹ ವೇದಿಕೆಯಲ್ಲಿ ನಿಮ್ಮ ಪ್ರೊಫೈಲ್ ನ ದುರುಪಯೋಗ ಮಾಡಬಹುದು. ಅದಕ್ಕಾಗಿ ಎಲ್ಲಾ ಮಾಹಿತಿ ಪರಿಶೀಲಿಸಿ.


5.ಹಿಂದೂ ಪದ್ಧತಿ ಪರಂಪರೆಗಳನ್ನು ಬಳಸಿಕೊಂಡು ಜಿಹಾದಿಗಳು ತಮ್ಮನ್ನು ತಾವು ಜಾತ್ಯತೀತರೆಂದು ತೋರಿಸಿಕೊಳ್ಳುತ್ತಾರೆ. ಇವರ ನಿಜ ಬಣ್ಣ ಮತ್ತೆ ಬಯಲಾಗುತ್ತದೆ.


ಒಂದು ವೇಳೆ ಈಗಾಗಲೇ ಲವ್ ಜಿಹಾದಿನ ಜಾಲದಲ್ಲಿ ಸಿಲುಕಿದ್ದರೆ, ನಿರಾಶರಾಗಬೇಡಿ, ಹೋರಾಡಿ!

ಹಿಂದೂಗಳೇ, ಲವ್ ಜಿಹಾದ್ ಅನ್ನು ಧೈರ್ಯದಿಂದ ಎದುರಿಸಿ !


ಸಂಕಟ ಬಂದಾಗ ಹಿಂದೂ ಸಂಘಟನೆಗಳ ಸಹಾಯ ಪಡೆಯಿರಿ.


ಜಿಹಾದಿ ಮಾನಸಿಕತೆಯ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ನೆರೆಹೊರೆಯವರಿಂದ ಸುರಕ್ಷಿತವಾದ ಅಂತರ ಕಾಯ್ದುಕೊಳ್ಳಿ


ಜಿಹಾದಿಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಆತ್ಮರಕ್ಷಣೆಯ ಪ್ರಕಾರಗಳನ್ನು ಕಲಿಯಿರಿ



ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳಿಗೆ ಒತ್ತು ನೀಡಿ ಸ್ವಧರ್ಮ (ಹಿಂದೂ ಧರ್ಮದ) ಕುರಿತು ಅಭಿಮಾನ ಮೂಡಿಸಿ


ತಂದೆ ತಾಯಂದಿರು ತಮ್ಮ ಮಕ್ಕಳ ಜೀವನದಲ್ಲಿ ಏನು ನಡೆಯುತ್ತಿದೆ, ವಿಶೇಷವಾಗಿ ಸಂಬಂಧಗಳ ವಿಷಯದಲ್ಲಿ ತಿಳಿದುಕೊಳ್ಳಿ


ಯಾವುದೇ ಅಪ್ರಾಪ್ತ ಹುಡುಗಿಯನ್ನು ಮತಾಂತರಗೊಳಿಸಿ ವಿವಾಹ ಮಾಡಲಾಗಿದ್ದರೆ, ಬಲವಂತದ ಮತಾಂತರದ ವಿರುದ್ಧ ತಂದೆ-ತಾಯಿ ದೂರು ಸಲ್ಲಿಸಬೇಕು


ಮತಾಂತರಕ್ಕೆ ಒಳಗಾದ ಮಹಿಳೆಯರು ತಾವು ಅನುಭವಿಸಿರುವ ಕಷ್ಟ ಸೋಶಿಯಲ್ ಮೀಡಿಯಾದ ಮೂಲಕ ಇತರರೊಂದಿಗೆ ಹಂಚಿಕೊಳ್ಳಿ


ಹಿಂದೂ ಹುಡುಗಿಯರನ್ನು ಮೋಸ ಮಾಡುವುದಕ್ಕಾಗಿ ಜಿಹಾದಿಗಳು ಯಾವ ರೀತಿಯ ತಂತ್ರಗಳನ್ನು ಉಪಯೋಗಿಸುತ್ತಾರೆ ಎಂಬುವುದರ ಜಾಗೃತಿ ಮೂಡಿಸಿ

Comments

Rated 0 out of 5 stars.
No ratings yet

Add a rating
bottom of page