Answers to questions from the entire Ramayana Jai Shri Ram ಸಂಪೂರ್ಣ ರಾಮಾಯಣದ ಪ್ರಶ್ನೆಗಳಿಗೆ ಉತ್ತರಗಳು ಜೈ ಶ್ರೀ ರಾಮ್
- Sep 1, 2025
- 5 min read

ಸಂಪೂರ್ಣ ರಾಮಾಯಣದ ಪ್ರಶ್ನೆಗಳಿಗೆ ಉತ್ತರಗಳು 🌺 ಜೈ ಶ್ರೀ ರಾಮ್ 🌺
Answers to questions from the entire Ramayana 🌺 Jai Shri Ram 🌺
1) ರಾಮಾಯಣ ರಚಿಸಿದವರು ಯಾರು?
ಉತ್ತರ: ವಾಲ್ಮೀಕಿ ಮಹರ್ಷಿಗಳು
2) ವಾಲ್ಮಿಕಿ ಯಾವ ವಂಶಜರು?
ಉತ್ತರ: ಭೃಗುವಂಶ
3) ವಾಲ್ಮಿಕಿಯ ತಂದೆಯ ಹೆಸರೇನು?
ಉತ್ತರ: ಪುಚೇತನ ಮಹರ್ಷಿಗಳು
4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು?
ಉತ್ತರ: ಹುತ್ತ
5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು?
ಉತ್ತರ: ೦೮
6)ರಾಮಾಯಣದ ಕಾಂಡಗಳು ಯಾವುವು?
ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ,
7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು?
ಉತ್ತರ : ರಾಷ್ಟ್ರಕವಿ ಕುವೆಂಪು
8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ?
ಉತ್ತರ : ಕಂಬನ್
9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು?
ಉತ್ತರ : ಯುದ್ದಕಾಂಡ
10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು?
ಉತ್ತರ : ತ್ರೇತಾಯುಗ
11) ರಾಮನ ವಂಶ ಯಾವುದು ?
ಉತ್ತರ : ಸೂರ್ಯವಂಶ
12) ಸೂರ್ಯವಂಶದ ಮೊದಲ ರಾಜನ ಹೆಸರು ?
ಉತ್ತರ : ಇಕ್ಷ್ವಾಕು
13) ಇಕ್ಷ್ವಾಕುವಿನ ತಂದೆ ಯಾರು ?
ಉತ್ತರ : ಸೂರ್ಯದೇವ
15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ?
ಉತ್ತರ : ರಘುವಂಶ
16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ?
ಉತ್ತರ : ಸತ್ಯ ಹರಿಶ್ಚಂದ್ರ
17) ದಶರಥನ ಮೂವರು ಪಟ್ಟ ಮಹಿಷಿಯರು
ಯಾರು ?
ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ
18) ದಶರಥ ಮಹಾರಜನ ತಂದೆ ಯಾರು ?
ಉತ್ತರ : ಅಜ ಮಹಾರಾಜ
19) ಕೌಸಲ್ಯೆಯ ತಂದೆ ಯಾರು ?
ಉತ್ತರ : ಭಾನುವಂತ
20) ಸುಮಿತ್ರೆಯ ತಂದೆ ಯಾರು ?
ಉತ್ತರ: ಶೂರರಾಜ
21) ಕೈಕೆಯ ತಂದೆ ಯಾರು?
ಉತ್ತರ : ಅಶ್ವಪತಿ ರಾಜ
22) ದಶರಥನು ಪ್ರಾಣಿಯನ್ನು ಕೊಲ್ಲಲೆಂದು ಹುಡಿದ್ದ ಬಾಣ ಯಾರಿಗೆ ನಾಟಿತು ?
ಉತ್ತರ : ಶ್ರವಣಕುಮಾರ
23) ದಶರಥನಿಗೆ ಪುತ್ರ ಶೋಕದಿಂದಾಗಿ ಸಾಯುವಂತೆ ಶಾಪ ನಿಡಿದ್ದು ಯಾರು ?
ಉತ್ತರ : ಶ್ರವಣಕುಮಾರನ ವೃದ್ದ ತಂದೆ ತಾಯಿ
24) ದಶರಥನು ಸಂತಾನದ ಅಪೆಕ್ಷಯಿಂದ ಮಾಡಿದ ಯಾಗ ಯಾವುದು ?
ಉತ್ತರ : ಪುತ್ರಕಾಮೇಷ್ಟಿ ಯಾಗ
25) ಪುತ್ರ ಕಾಮೇಷ್ಟಿ ಯಾಗವನ್ನು ಯಾರು ನೆರವೇರಿಸಿದರು?
ಉತ್ತರ : ಶೃಂಗಿ ಋಷಿಗಳು
26) ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಸಶರೀರವಾಗಿ ದರ್ಶನ ಕೊಟ್ಟಿದ್ದು ಯಾರು?
ಉತ್ತರ : ಅಗ್ನಿದೇವ
27) ರಾಮನು ಜನಿಸಿದ್ದು ಯಾವಾಗ ?
ಉತ್ತರ: ಚೈತ್ರಮಾಸದ 9ನೇ ದಿನ
28) ಶ್ರೀರಾಮಚಂದ್ರನ ನಕ್ಷತ್ರ ಯಾವುದು?
ಉತ್ತರ : ಪುನರ್ವಸು
29) ಲಕ್ಷ್ಮಣನು ಯಾವ ನಕ್ಷತ್ರದಲ್ಲಿ ಜನಿಸಿದನು?
ಉತ್ತರ : ಆಶ್ಲೇಷ ( ಚೈತ್ರ ಶುದ್ಧ ದಶಮಿ)
30) ದಶರಥ ಮಹಾರಾಜನ ರಾಜಗುರು ಯಾರು ?
ಉತ್ತರ : ವಶಿಷ್ಠ ಮಹರ್ಷಿಗಳು
31) ದಶರಥ ಮಹಾರಾಜನ ರಾಜ ಮಂತ್ರಿ ಯಾರು ?
ಉತ್ತರ : ಸುಮಂತ
32) ವಿಶ್ವಾಮಿತ್ರರ ಯಜ್ಞಕ್ಕೆ ಉಪದ್ರವವನ್ನು ಕೊಡುತ್ತಿದ್ದ ರಕ್ಕಸರು ಯಾರು?
ಉತ್ತರ : ತಾಟಕಿ, ಸುಭಾಹು ಹಾಗೂ ಮಾರೀಚ
33) ವಿಶ್ವಾಮಿತ್ರರು ಶ್ರೀರಾಮನಿಗೆ ಉಪದೇಶಿಸಿದ ಎರಡು ವಿದ್ಯೆಗಳು ಯಾವುವು?
ಉತ್ತರ : ಬಲ ಹಾಗೂ ಅತಿಬಲಾ
34) ತಾಟಕಿಯನ್ನು ಕೊಂದಿದ್ದು ಯಾರು?
ಉತ್ತರ : ಶ್ರೀರಾಮ
35) ಸುಬಾಹುವನ್ನು ಕೊಂದಿದ್ದು ಯಾರು?
ಉತ್ತರ : ಲಕ್ಷ್ಮಣ
36) ಸುಮಿತ್ರೆಯ ಅವಳಿ ಮಕ್ಕಳು ಯಾರು?
ಉತ್ತರ : ಲಕ್ಷ್ಮಣ, ಶತ್ರುಘ್ನ
37) ದಶರಥನ ಮಕ್ಕಳಿಗೆ ಶಾಸ್ತ್ರ ವಿದ್ಯೆಯನ್ನು ಕಲಿಸಿದ ಗುರುಗಳು ಯಾರು ?
ಉತ್ತರ : ಮಹರ್ಷಿ ವಸಿಷ್ಠರು
38) ಕೈಕೆಯಿ ಯಾರ ಮಗಳು?
ಉತ್ತರ : ಕೈಕಯ ರಾಜನ ಮಗಳು
39) ಕೌಶಲ್ಯ ಯಾವ ದೇಶದವಳು ?
ಉತ್ತರ : ಕೋಸಲ ದೇಶ
40) ವಿದೇಹದ ರಾಜಧಾನಿ ಯಾವುದು?
ಉತ್ತರ : ಮಿಥಿಲೆ
46) ಸೀತಾ ಸ್ವಯಂವರದಲ್ಲಿ ರಾಮನು ಮುರಿದದ್ದು ಯಾವ ಧನಸ್ಸು?
ಉತ್ತರ : ಶಿವ ಧನಸ್ಸು
47) ಭರತನ ಹೆಂಡತಿ ಯಾರು?
ಉತ್ತರ : ಮಾಂಡವಿ
48) ಶತ್ರುಘ್ನನ ಹೆಂಡತಿ ಯಾರು?
ಉತ್ತರ : ಶೃತಕಿರ್ತಿ
49) ಮಾಂಡವಿ ಮತ್ತು ಶ್ರುತಕೀರ್ತಿ ಯಾರ ಮಕ್ಕಳು?
ಉತ್ತರ : ಕ್ಕುಷದ್ವಜನ ಮಕ್ಕಳು
50) ಪರಶುರಾಮರು ಯಾವ ವಂಶದವರು?
ಉತ್ತರ : ಭೃಗು ವಂಶ
41) ಜನಕ ಮಹಾರಾಜನ ಪತ್ನಿ ಯಾರು ?
ಉತ್ತರ : ಸುನಯನಾ ದೇವಿ
42) ಜನಕ ಮಹಾರಾಜ ಆಳುತ್ತಿದ್ದ ದೇಶ ಯಾವುದು ?
ಉತ್ತರ : ವಿದೇಹ
43) ವೈದೇಹಿ ಯಾರು ?
ಉತ್ತರ : ಸೀತಾಮಾತೆ
44) ಜನಕ ಮಹಾರಾಜನ ಮತ್ತೊಬ್ಬಳ ಮಗಳ ಹೆಸರೇನು ?
ಉತ್ತರ : ಊರ್ಮಿಳಾ
45) ಸೀತೆಯು ಜನಕ ರಾಜನಿಗೆ ಎಲ್ಲಿ ಸಿಕ್ಕಿದ್ದು ?
ಉತ್ತರ : ಭೂಮಿಯಲ್ಲಿ
51)ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿದ್ದು ಯಾರು ?
ಉತ್ತರ : ಗೌತಮ ಮಹರ್ಷಿಗಳು
52) ಅಹಲ್ಯಯ ಶಾಪ ವಿಮೋಚನೆ ಯಾರಿಂದ ಆಯಿತು?
ಉತ್ತರ: ಶ್ರೀರಾಮನಿಂದ
53) ಅಹಲ್ಯ ಹಾಗೂ ಗೌತಮರ ಮಗನ ಹೆಸರೇನು?
ಉತ್ತರ : ಶತಾನಂದ
54) ಪರಶುರಾಮರು ಏಷ್ಟು ಬಾರಿ ಭುಪ್ರದಕ್ಷಿನೆ ಮಾಡಿ ರಕ್ಕಾಸಗುಣದ ಕ್ಷತ್ರಿಯರನ್ನು ಕೊಂದಿದ್ದರು?
ಉತ್ತರ : 21 ಬಾರಿ
55) ಚಿರಂಜೀವಿಗಳು ಎಷ್ಟು ಮಂದಿ?
ಉತ್ತರ : 7 ಜನ
56) ಅಯೋಧ್ಯ ಕಾಂಡ ರಾಮಾಯಣ ಎಷ್ಟನೇ ಭಾಗ?
ಉತ್ತರ : ಎರಡನೆಯ ಭಾಗ
57) ರಾಮಾಯಣದ ಮೊದಲ ಭಾಗದ ಹೆಸರೇನು ?
ಉತ್ತರ : ಬಾಲಕಾಂಡ
58) ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಇಚ್ಛೆಯನ್ನು ಮೊದಲು ಹೇಳಿದ್ದು ಯಾರಿಗೆ?
ಉತ್ತರ : ರಾಜಗುರುಗಳಾದ ವಶಿಷ್ಠರಿಗೆ
59) ದೇವೇಂದ್ರನ ಜೊತೆ ಯುದ್ಧ ಮಾಡಿದ ರಾಕ್ಷಸ ಯಾರು ?
ಉತ್ತರ : ಶಂಬರಾಸುರ
60) ಶಂಬಕಾಸುರ ಹಾಗೂ ದೇವೇಂದ್ರನ ನಡುವೆ ಯುದ್ಧವಾದಾಗ ದೇವೇಂದ್ರನ ಪರವಾಗಿ ಯುದ್ದ ಮಾಡಿದ್ದು ಯಾರು?
ಉತ್ತರ : ದಶರಥ ಮಹಾರಾಜ
61) ದೇವೇಂದ್ರ ಹಾಗೂ ಶಂಬರಾಸುರನ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾರು ?
ಉತ್ತರ : ದೇವೇಂದ್ರ
62) ಯುದ್ಧದಲ್ಲಿ ಗೆದ್ದ ಖುಷಿಗೆ ಕೈಕೆಯಿಗೆ ದಶರಥನು ಎಸ್ಟು ವರಗಳನ್ನು ಕೊಟ್ಟಿದ್ದನು ?
ಉತ್ತರ: 2
63) ಸುಮಿತ್ರೆಯ ಮಗನಾದ್ದರಿಂದ ಲಕ್ಷ್ಮಣನಿಗೆ ಇದ್ದ ಮತ್ತೊಂದು ಹೆಸರೇನು?
ಉತ್ತರ : ಸೌಮಿತ್ರಿ
64) ಅಯೋಧ್ಯೆ ಸರಹದ್ದನ್ನು ದಾಟಲು ರಾಮನಿಗಿದ್ದ ಕಾಲಾವಕಾಶ ಎಷ್ಟು?
ಉತ್ತರ : ಅಂದಿನ ಸೂರ್ಯಾಸ್ತ
65) ಅಯೋಧ್ಯವನ್ನು ದಾಟಿದ ನಂತರ ಮೂವರು ತಲುಪಿದ್ದು ಎಲ್ಲಿ?
ಉತ್ತರ : ಶೃಂಗವೇರಪುರ
66) ಶೃಂಗವೆರಪುರ ಎಲ್ಲಿದೆ ?
ಉತ್ತರ: ಗಂಗಾನದಿಯ ತಟದಲ್ಲಿ
67) ನಿಷಾದದ ರಾಜನ ಹೆಸರೇನು ?
ಉತ್ತರ : ಗುಹ
68) ಗುಹನ ವೃತ್ತಿ ಏನು?
ಉತ್ತರ: ಅವನೊಬ್ಬ ಬೇಡ
69) ರಾಮನೊಂದಿಗೆ ಗುಹನ ಬೇಟಿ ಎಲ್ಲಿ ಆಯಿತು?
ಉತ್ತರ : ಗಂಗಾನದಿಯ ತಟದಲ್ಲಿ ಇಂಗುದಿವೃಕ್ಷದ ಕೆಳಗೆ ಕುಳಿತಿದ್ದಾಗ
70) ಗುಹನಲ್ಲಿ ರಾಮ ಕೇಳಿದ ಸಹಾಯವೇನು ?
ಉತ್ತರ : ಗಂಗೆಯನ್ನು ದಾಟಲು ದೋಣಿ ವ್ಯವಸ್ಥೆ ಮಾಡು ಎಂದು
76) ಬೃಹಸ್ಪತಿಯ ಮಗ ಯಾರು?
ಉತ್ತರ : ಭಾರದ್ವಾಜ ಋಷಿಗಳು
77) ಭಾರದ್ವಾಜ ಋಷಿಗಳ ಆಶ್ರಮ ಎಲ್ಲಿತ್ತು?
ಉತ್ತರ : ಗಂಗೆ ಹಾಗೂ ಯಮುನೆಯರ ಸಂಗಮದ ಬಳಿ
78) ಭಾರದ್ವಾಜರು ರಾಮನಿಗೆ ಎಲ್ಲಿ ತಂಗಲು ಹೇಳಿದರು?
ಉತ್ತರ : ಚಿತ್ರಕೂಟ ಪರ್ವತದ ಬಳಿ
79) ದಶರಥನ ಅಂತ್ಯ ಹೇಗಾಯಿತು?
ಉತ್ತರ : ಪುತ್ರ ವಿರಹದಿಂದ
80) ದಶರಥನಿಗೆ ಪುತ್ರ ವಿರಹದಿಂದ ಸಾವು ಬರಲಿ ಎಂದು ಹಿಂದೆ ಶಪೀಸಿದ್ದು ಯಾರು?
ಉತ್ತರ : ಶ್ರವಣಕುಮಾರನ ವೃದ್ಧ ಮಾತಾಪಿತರು.
71) ದೋಣಿ ನಡೆಸುವ ಅಂಬಿಗನ ಹೆಸರೇನು ?
ಉತ್ತರ : ಕೇವತ
72) ಕೇವತನು ರಾಮನನ್ನು ದೋಣಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಏಕೆ ?
ಉತ್ತರ : ರಾಮ ಕಾಲಿಟ್ಟ ಕೂಡಲೇ ಅವನಪಾದದೂಳಿಯಿಂದ ತನ್ನ ದೋಣಿಯೂ ಅಹಲ್ಯೆಯಂತೆ ಹೆಣ್ಣಾಗಿ ಬಿಟ್ಟರೆ ಭಯದಿಂದ
73) ಕೇವತನ ಭಯ ನಿಜವಾದುದೇ?
ಉತ್ತರ : ಇಲ್ಲ
74) ಕೇವತಾ ಭಯಗೊಂಡಂತೆ ನಟಿಸಿದ್ದು ಏಕೆ?
ಉತ್ತರ : ಭಕ್ತಿಯಿಂದ ಪ್ರಭು ರಾಮನ ಪಾದಗಳನ್ನು ತೊಳೆತಯವ ಉದ್ದೇಶದಿಂದ
75) ದೋಣಿಯಲ್ಲಿ ಹತ್ತಿಸಿಕೊಳ್ಳುವ ಮೊದಲು ಕೇವತನು ಮಾಡಿದ್ದೇನು
ಉತ್ತರ : ಪಾದಗಳನ್ನು ಯೊಳೆದದ್ದು
81) ದಶರಥನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಯಾರು ?
ಉತ್ತರ : ಭಾರತ
82) ದಶರಥನ ಅಂತ್ಯದ ನಂತರ ಯಾರಿಗೆ ಪಟ್ಟಾಭಿಷೇಕವಾಯಿತು?
ಉತ್ತರ : ಅಧಿಕೃತವಾಗಿ ಯಾರಿಗೂ ಪಟ್ಟಾಭಿಷೇಕ ವಾಗಲಿಲ್ಲ
83) ಭರತ ಶ್ರೀರಾಮನ ಯಾವ ಸಂಕೇತವನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದ?
ಉತ್ತರ : ರಾಮನ ಪಾದುಕೆಗಳು
84) ರಾಮನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಭಾರ ಮಾಡು ಎಂದು ಭರತನಿಗೆ ಸೂಚಿಸಿದ್ದು ಯಾರು?
ಉತ್ತರ : ರಾಜಗುರು ವಶಿಷ್ಠರು
85 ) ಭರತನು ರಾಜ್ಯದ ಆಡಳಿತವನ್ನು ಎಲ್ಲಿದ್ದು ಕೊಂಡೆ ಮಾಡುತ್ತಿದ್ದ?
ಉತ್ತರ: ನಂದಿಗ್ರಾಮ
101) ಪಂಚವಟಿಯು ಯಾವ ನದಿ ತಿರದಲ್ಲಿ ಇತ್ತು?
ಉತ್ತರ : ಗೋದಾವರಿ
102) ಸಂಪಾತಿ ಎಲ್ಲಿ ವಾಸಿಸುತ್ತಿತ್ತು?
ಉತ್ತರ: ದಕ್ಷಿಣದ ತುದಿಯಲ್ಲಿರುವ ಸರೋವರದ ಬಳಿ
103) ಜಟಾಯು ಶ್ರೀರಾಮನಿಗೆ ತಾನು ಯಾರು ಎಂದು ಪರಿಚಯಿಸಿ ಕೊಂಡಿತು?
ಉತ್ತರ : ದಶರಥನ ಸ್ನೇಹಿತ ಎಂದು
104) ಪುಲಸ್ತ್ಯರು ಯಾರ ಮಗ?
ಉತ್ತರ : ಬ್ರಹ್ಮದೇವರ ಮಾನಸಪುತ್ರರು
105) ಪುಲಸ್ತ್ಯರ ಮಗ ಯಾರು ?
ಉತ್ತರ : ವಿಶ್ರವಸು
106) ವಿಶ್ರವಸುವಿನ ಪತ್ನಿ ಯಾರು?
ಉತ್ತರ : ಭಾರದ್ವಾಜ ಮಹರ್ಷಿಗಳ ಮಗಳಾದ ದೇವವರ್ಣಿನಿ
107) ವೀಶ್ರವಸುವಿನ ಮಗ ಯಾರು?
ಉತ್ತರ : ವೈಶ್ರವನ
108) ವೈಶ್ರವಣ ಯಾವ ಹೆಸರಿನಿಂದ ಪರಿಚಿತ?
ಉತ್ತರ : ಕುಭೇರ
109) ಕುಬೇರನ ಬಳಿಯಿದ್ದ ವಾಯುವೇಗದ ವಾಹನ ಯಾವುದು?
ಉತ್ತರ : ಪುಷ್ಪಕ ವಿಮಾನ
110) ಕುಬೇರನಿಗೆ ಬ್ರಹ್ಮನ ವರದಿಂದ ಯಾವ ದಿಕ್ಕಿನ ಅಧಿಪತ್ಯ ದೊರಕಿತು?
ಉತ್ತರ : ಉತ್ತರ ದಿಕ್ಕಿನ ಅಧಿಪತ್ಯ
111) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು?
ಉತ್ತರ : ಕುಭೆರ
112) ವಿಶ್ರವಸು ಹಾಗು ಕೈಕಸಿಯ ಮಗ ಯಾರು?
ಉತ್ತರ : ರಾವಣ
113) ಕೈಕಸಿ ಯಾರ ಮಗಳು?
ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು
114) ಸುಮಾಲಿಯ ಸೋದರರು ಎಷ್ಟು ಮಂದಿ?
ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ)
115) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು?
ಉತ್ತರ: ಸುಖೇಶನೆಂಬ ರಾಕ್ಷಸ
116) ರಾವಣನ ಮೂಲ ಹೆಸರೇನು?
ಉತ್ತರ : ದಶಕಂಠ/ ದಶಾನನ
117) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು?
ಉತ್ತರ: ತನಗೆ ಸಾವು ಬರಬಾರದು ಎಂದು
118) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು?
ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ
118) ರಾವಣ ಕೇಳಿದವರ ದೊರೆಯಿತೇ?
ಉತ್ತರ : ಇಲ್ಲ
119) ರಾವಣನು ಬದಲಿಯಾಗಿ ಕೇಳಿದ ವರ ಯಾವುದು?
ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ
120) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ?
ಉತ್ತರ : ಮನುಷ್ಯ
121) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ?
ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ
122) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು?
ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು
123) ಕುಂಭಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ?
ಉತ್ತರ : ಸರಸ್ವತಿ ದೇವಿ
124) ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು?
ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ
125) ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು?
ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ
126) ರಾವಣನಿಗೆ ಕುಬೇರನು ಏನಾಗಬೇಕು?
ಉತ್ತರ : ಅಣ್ಣ
127) ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ?
ಉತ್ತರ : ಕುಬೇರನ ಮೇಲೆ
128) ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ?
ಉತ್ತರ : ಕೈಕಸಿ
129) ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ?
ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ
130) ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು
ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ
131) ಮಂಡೋದರಿ ಯಾರ ಮಗಳು ?
ಉತ್ತರ : ಮಯ ಎಂಬ ರಾಕ್ಷಸನ ಮಗಳು
132) ಮಂಡೋದರಿಯ ತಾಯಿ ಯಾರು?
ಉತ್ತರ : ಹೇಮಾ ಎಂಬ ಅಪ್ಸರೆ
133) ಕುಂಭಕರ್ಣನ ಹೆಂಡತಿ ಯಾರು?
ಉತ್ತರ : ವಿದ್ಯುಜ್ಜಿಹ್ವೆ
134) ವಿಭೀಷಣನ ಪತ್ನಿ ಯಾರು?
ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ
135) ವಿಭೀಷಣನ ಮಾವ ಯಾರು ?
ಉತ್ತರ : ಶೈಲೂಷ
136) ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು?
ಉತ್ತರ : ತಂದೆ ವಿಶ್ರವಸುವಿನ ಮಾತಿಗೆ
137) ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು?
ಉತ್ತರ : ಅಲ್ಕ ನಗರಿಯಲ್ಲಿ
138) ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ?
ಉತ್ತರ : ಮಂದಾಕಿನಿ
139) ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದ



Good